E Swattu Distribution for All Proprties in Villages In Karnataka Government: ರಾಜ್ಯ ಸರ್ಕಾರದಿಂದ ಈಗ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಸ್ತಿಗಳಿಗೆ ಈ ಸ್ವತ್ತು ವಿತರಣೆ ಪ್ರಾರಂಭ! ಇಲ್ಲಿದೆ ಸರ್ಕಾರದ ಮಾಹಿತಿ.
ಈಗ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ವಿವಿಧ ಗ್ರಾಮೀಣ ಜನತೆಗೆ ಈ ಒಂದು ಸಿಹಿ ಸುದ್ದಿಯೊಂದನ್ನು ನೀಡಿದೆ. ಈಗ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಎಲ್ಲಾ ಆಸ್ತಿಗಳಿಗೆ ಈಗ ಈ ಸ್ವತ್ತು ದಾಖಲೆಗಳನ್ನು ವಿತರಿಸಲು ಈಗ ಮಹತ್ವದ ಯೋಜನೆಯನ್ನು ಜಾರಿಗೆ ಮಾಡಿದೆ. ಈ ಒಂದು ಯೋಜನೆಯ ಮೂಲಕ ಈಗ ಗ್ರಾಮೀಣ ಆಸ್ತಿಗಳೆಲ್ಲವೂ ಕೂಡ ಡಿಜಿಟಲ್ ದಾಖಲೀಕರಣವನ್ನು ಸಾಧಿಸುವ ಗುರಿಯನ್ನು ಈಗ ಸರ್ಕಾರವು ಹೊಂದಿದೆ. ಈಗ ಈ ಒಂದು ಲೇಖನದಲ್ಲಿ ನೀವು ಈ ಸ್ವತ್ತು ಯೋಜನೆ ಬಗ್ಗೆ ಸಂಪೂರ್ಣವಾದ ಮಾಹಿತಿ ಹಾಗೂ ಆ ಒಂದು ಈ ಸ್ವತ್ತಿನ ಪ್ರಯೋಜನಗಳು ಹಾಗೂ ಕಾನೂನು ತಿದ್ದುಪಡಿಗಳ ಬಗ್ಗೆ ಸಂಪೂರ್ಣವಾದ ಮಾಹಿತಿಗಳನ್ನು ಈಗ ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಈ ಆಸ್ತಿ ತಂತ್ರಾಂಶದ ಮಾಹಿತಿ
- ಈಗ ನಮ್ಮ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈ ಒಂದು ಈ ಖಾತಾ ಪಡೆಯಲು ಬಾಕಿ ಇರುವಂತ ಎಲ್ಲಾ ಆಸ್ತಿಗಳಿಗೆ ಈಗ ಮೂರು ತಿಂಗಳ ಒಳಗಾಗಿ ಈಗ ಈ ಒಂದು ಈ ಖಾತೆಯನ್ನು ನೀಡಲು ಈಗ ಉದ್ದೇಶವನ್ನು ಹೊಂದಿದೆ. ಈ ಒಂದು ಈ ಖಾತ ನೀಡಲು ಅಭಿಯಾನ ಕೈಗೊಂಡು ಈ ಕೆಳಗಿನ ಕಾರ್ಯವಿಧಾನವನ್ನು ಗಮನಿಸುವುದು ಕಡ್ಡಾಯವಾಗಿದೆ.
- ಈಗ ಮೊದಲಿಗೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈ ಖಾತ ನೀಡಲು ಬಾಕಿ ಇರುವಂತಹ ಆಸ್ತಿಗಳನ್ನು ಗುರುತಿಸುವುದು ಹಾಗೂ ಈ ಖಾತ ಪಡೆಯಲು ಗುರುತಿಸಲಾದಂತಹ ಆಸ್ತಿಗಳ ಮಾಲೀಕರು ಈ ಖಾತಾವನ್ನು ಪಡೆಯಲು ಬೇಕಾಗುವಂತಹ ದಾಖಲೆಗಳನ್ನು ಸಲ್ಲಿಕೆ ಮಾಡಬೇಕಾಗುತ್ತದೆ.
- ಎರಡನೆಯದಾಗಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈ ಖಾತಾ ಪಡೆಯಲು ಮಾಹಿತಿ ನೀಡುವ ಸಲುವಾಗಿ ಸಹಾಯವಾಣಿಯನ್ನು ಸ್ಥಾಪನೆ ಮಾಡಲಾಗಿದೆ. ಹಾಗೆ ಸಹಾಯವಾಣಿ ಈ ಖಾತ ಸಂಬಂಧಿಸಿದ ವಿಷಯದ ಗುರುತು ಈಗ ಪರಿಪೂರ್ಣ ಮಾಹಿತಿ ಇರುವಂತಹ ಸಿಬ್ಬಂದಿಯನ್ನು ಸಹಾಯವಾಣಿಗೆ ಈಗ ನೇಮಕ ಮಾಡುವುದು
- ಮೂರನೆಯದಾಗಿ ಈ ಒಂದು ಈ ಖಾತಾ ಅಭಿಯಾನದ ಕುರಿತು ಪ್ರಚಾರ ಮಾಡಲು ನಗರ ಸ್ಥಳೀಯ ಸಂಸ್ಥೆಗಳ ವಾಹನದಲ್ಲಿ ಮುದ್ರಿತ ಧ್ವನಿ ಮೂಲಕ ಈಗ ಪ್ರಕಟಣೆಗಳನ್ನು ಹೊರಡಿಸಬೇಕಾಗುತ್ತದೆ.
- ಆನಂತರ ಈ ಒಂದು ಈ ಖಾತಾ ಅಭಿಯಾನದ ಮೂಲಕ ಲಭ್ಯವಿರುವ ಅಂತಹ ಮೊಬೈಲ್ ಸಂಖ್ಯೆಗಳಿಗೆ ಎಸ್ಎಮ್ಎಸ್ ಮೂಲಕ ಮಾಹಿತಿಯನ್ನು ನೀಡುವುದು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಮಾಲೀಕರು ಇತ್ತೀಚಿನ ಭಾವಚಿತ್ರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ನಿವಾಸದ ಪುರಾವೆಗಳು
- ಆಸ್ತಿಯ ಭಾವಚಿತ್ರ
ಗ್ರಾಮೀಣ ಭಾಗದಲ್ಲಿ ಡಿಜಿಟಲ್ ಕ್ರಾಂತಿ
ಈಗ ಈ ಒಂದು ಈ ಸ್ವತ್ತು ಯೋಜನೆಯ ಕರ್ನಾಟಕದ ಗ್ರಾಮೀಣ ಆಸ್ತಿ ನಿರ್ವಹಣೆಯಲ್ಲಿ ಒಂದು ಐತಿಹಾಸಿಕ ಬದಲಾವಣೆಯನ್ನು ತರುತ್ತದೆ. ಈ ಒಂದು ಯೋಜನೆಯ ಮೂಲಕ ಈಗ ಗ್ರಾಮೀಣ ಜನತೆಗೆ ಈಗ ಆಸ್ತಿ ದಾಖಲೀಕರಣ ಹಾಗೂ ತೆರಿಗೆ ಸಂಸ್ಕರಣೆ ಮತ್ತು ಕಾನೂನು ಪ್ರಕ್ರಿಯೆಗಳಲ್ಲಿ ಸುಗಮತ್ತೆ ದೊರೆಯುತ್ತದೆ. ಈ ಒಂದು ಆರಂಭದಿಂದ ಈ ಯೋಜನೆಯು ಗ್ರಾಮೀಣ ಕರ್ನಾಟಕವನ್ನು ಡಿಜಿಟಲ್ ಯುಗಕ್ಕೆ ಕೋರಿದೆ.
ಈಗ ಈ ಒಂದು ಗ್ರಾಮೀಣ ಅಭಿವೃದ್ಧಿ ಸಚಿವರು ಘೋಷಣೆ ನೀಡಿದಂತೆ ಈ ಒಂದು ಯೋಜನೆಯ ತಾಂತ್ರಿಕ ಸಿದ್ಧತೆಗಳು ಶೀಘ್ರವಾಗಿ ಪೂರ್ಣಗೊಂಡು ಗ್ರಾಮ ಪಂಚಾಯತಿಗಳಲ್ಲಿ ಇರುವಂತ ಪ್ರತಿಯೊಂದು ವಿಚಾರಣೆಗೆ ಚಾಲನೆಯನ್ನು ನೀಡಲಾಗುತ್ತದೆ. ಹಾಗೆ ಈ ಒಂದು ಯೋಜನೆ ಯಶಸ್ಸು ಕರ್ನಾಟಕದ ಗ್ರಾಮೀಣ ಆಡಳಿತವನ್ನು ಒಂದು ಹೊಸ ಎತ್ತರಕ್ಕೆ ಕರೆದುಕೊಂಡು ಹೋಗುತ್ತದೆ. ಈಗ ನೀವು ಕೂಡ ಈ ಒಂದು ಈ ಸ್ವತ್ತಿನ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ನಿಮ್ಮ ಆಸ್ತಿಗಳನ್ನು ಕೂಡ ಡಿಜಿಟಲ್ ಕರಣ ಮಾಡಿಕೊಳ್ಳುವುದು ಉತ್ತಮ.