Rain Alert Today In Karnataka: ರಾಜ್ಯದಲ್ಲಿ ಈಗ ಆಗಸ್ಟ್ 25ರವರೆಗೆ ಬಾರಿ ಮಳೆ ಮುನ್ಸೂಚನೆ! ಇಲ್ಲಿದೆ ನೋಡಿ ಮಾಹಿತಿ.

Rain Alert Today In Karnataka: ರಾಜ್ಯದಲ್ಲಿ ಈಗ ಆಗಸ್ಟ್ 25ರವರೆಗೆ ಬಾರಿ ಮಳೆ ಮುನ್ಸೂಚನೆ! ಇಲ್ಲಿದೆ ನೋಡಿ ಮಾಹಿತಿ.

ಈಗ ನಮ್ಮ ದೇಶದ ವಿವಿಧ ಭಾಗಗಳಲ್ಲಿ ಸತತವಾಗಿ ಈಗ ಮಳೆ ಆಗುತ್ತಿರುವ ಕಾರಣ ಭಾರತ ಹವಾಮಾನ ಇಲಾಖೆಯು ನೀಡಿದಂತ ಮುನ್ಸೂಚನೆಯ ಪ್ರಕಾರ ಈಗ ದಕ್ಷಿಣ ಭಾರತದ ರಾಜ್ಯಗಳಲ್ಲಿ ಈಗ ಬಾರಿ ಮಳೆ ಮುಂದುವರೆಯಲಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ. ಹಾಗೆ ಈಗ ಗುರುವಾರ ಆಗಸ್ಟ್ 21ರಂದು ಈಗ ಕರ್ನಾಟಕದ ಕೆಲವೊಂದು ಪ್ರದೇಶಗಳಲ್ಲಿ 200 mm ವರೆಗೆ ಮಳೆ ಬೀಳುತ್ತಿದೆ.

ಅದೇ ರೀತಿಯಾಗಿ ಈ ಒಂದು ಹವಾಮಾನ ಸ್ಥಿತಿಯನ್ನು ಪರಿಗಣಿಸಿಕೊಂಡು ಅನೇಕ ಜಿಲ್ಲಾ ಆಡಳಿತಗಳು ಮತ್ತು ಶಿಕ್ಷಣ ಸಂಸ್ಥೆಗಳು ಭದ್ರತಾ ಕಾರಣಗಳಿಂದಾಗಿ ಈಗಾಗಲೇ ಕೆಲವೊಂದು ಕಡೆ ಶಾಲಾ ಕಾಲೇಜುಗಳಿಗೆ ಈಗ ರಜೆಗಳನ್ನು ಘೋಷಣೆ ಮಾಡಿದೆ.

ಇದನ್ನೂ ಓದಿ:  Deena Dayal Sprsha Scholarship: ಈಗ  6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಅಂಚೆ ಇಲಾಖೆಯಲ್ಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಪ್ರಾರಂಭ! ಈಗಲೇ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಿ.

ಕರ್ನಾಟಕದಲ್ಲಿನ ಮಳೆ ಮಾಹಿತಿ

ಈಗ ನಮ್ಮ ರಾಜ್ಯದಲ್ಲಿ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಕರಾವಳಿ ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಈಗ ಇನ್ನೂ ಒಂದು ವಾರ ಕಾಲ ಮುನ್ಸೂಚನೆಯನ್ನು ನೀಡಿದೆ.

Rain Alert Today In Karnataka

ಅದೇ ರೀತಿಯಾಗಿ ಈಗ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಕೂಡ ಸ್ಥಳೀಯವಾಗಿ ಬಾರಿ ಮಳೆ ಬೀಳಬಹುದು ಎಂದು ಈಗ ಹವಾಮಾನ ಇಲಾಖೆ ಮಾಹಿತಿಯನ್ನು ನೀಡಿದೆ. ಆನಂತರ ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ಕೂಡ ಹಗೂರ ಮತ್ತು ಮಧ್ಯಮ ವಾದಂತಹ ಮಳೆಯನ್ನು ನಿರೀಕ್ಷಣೆ ಮಾಡಬಹುದು.

ಈಗ ನಮ್ಮ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಗಳಲ್ಲಿ ಈಗ  30 ರಿಂದ 40 km ವೇಗದ ಗಾಳಿ ಮತ್ತು ಭಾರಿ ಮಳೆ ಆಗುವ ಸಾಧ್ಯತೆ ಇದೆ. ಆನಂತರ ಧಾರವಾಡ, ಯಾದಗಿರಿ ಜಿಲ್ಲೆಗಳಲ್ಲಿ ಕೂಡ ಹಗುರದಿಂದ ಮಾಧ್ಯಮದ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ:  Today Gold Rate: ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್! 22 ಹಾಗೂ 24 ಕ್ಯಾರೆಟ್ ಬಂಗಾರದ ಬೆಲೆ ಭಾರಿ ಕುಸಿದಿದೆ, ಇತ್ತೀಚಿನ ಬೆಲೆ ತಿಳಿಯಿರಿ!

ಈಗ ಹವಾಮಾನ ಇಲಾಖೆಯ ನೀಡಿರುವ ಮಾಹಿತಿ ಪ್ರಕಾರ ಕರ್ನಾಟಕದ ಕರಾವಳಿ ಮತ್ತು ಒಳನಾಡು ಪ್ರದೇಶಗಳಲ್ಲಿ ಆಗಸ್ಟ್ 25ರವರೆಗೆ ಈ ಒಂದು ಮಳೆಯು ಮುಂದುವರಿದ ಸಾಧ್ಯತೆ ಇದೆ ಎಂದು ಈಗ ಮಾಹಿತಿಯನ್ನು ನೀಡಿದ್ದಾರೆ.

ರಜೆಯ ಮಾಹಿತಿ

ಈಗಾಗಲೇ ಈ ಒಂದು ಹವಾಮಾನ ಇಲಾಖೆ ನೀಡಿರುವ ಮಾಹಿತಿಗಳನ್ನು ಸೇರಿಸಿಕೊಂಡು ಹಾಗೂ ರಾಜ್ಯದಲ್ಲಿ ಈಗ ಹಲವಾರು ಜಿಲ್ಲಾಡಳಿತ ಮತ್ತು ಶಿಕ್ಷಣ ಸಂಸ್ಥೆಗಳು ಈಗ ಗುರುವಾರವು ಕೂಡ 21 ರಂದು ತಮ್ಮ ಎಲ್ಲಾ ಶಾಲಾ ಕಾಲೇಜುಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ರಜೆಗಳನ್ನು ಘೋಷಣೆ ಮಾಡಿದವು. ಅದೇ ರೀತಿಯಾಗಿ ಈಗ ರಜೆಯನ್ನು ನೀಡುವ ಮುಖ್ಯ ಉದ್ದೇಶವೇನೆಂದರೆ ಈಗ ಮಕ್ಕಳ ಸುರಕ್ಷತೆ ಮತ್ತು ಸೌಲಭ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಒಂದು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ:  E Swattu Distribution  for All Proprties in Villages In Karnataka Government:  ರಾಜ್ಯ ಸರ್ಕಾರದಿಂದ ಈಗ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಸ್ತಿಗಳಿಗೆ ಈ ಸ್ವತ್ತು ವಿತರಣೆ ಪ್ರಾರಂಭ! ಇಲ್ಲಿದೆ ಸರ್ಕಾರದ ಮಾಹಿತಿ.

ಅಷ್ಟೇ ಅಲ್ಲದೆ ಸ್ನೇಹಿತರೆ ಈಗ ನಮ್ಮ ದೇಶದಲ್ಲಿರುವಂತಹ ಆಂಧ್ರಪ್ರದೇಶ, ತೆಲಂಗಾಣ, ಓಡಿಸಾ ಮತ್ತು ದೆಹಲಿ ರಾಜ್ಯಗಳಲ್ಲೂ ಕೂಡ ಈಗ ಈ ಒಂದು ಮಳೆಯ ತೀವ್ರತೆ ಜಾಸ್ತಿಯಾಗಿದ್ದು. ಅಲ್ಲಿಯೂ ಕೂಡ ಈಗ ಈ ಒಂದು ಹವಾಮಾನ ಇಲಾಖೆಯು ನೀಡಿರುವ ಮಾಹಿತಿಗಳನ್ನು ಅನುಸರಿಸಿ ಅಲ್ಲಿಯೂ ಶಾಲಾ ಕಾಲೇಜುಗಳಿಗೆ ಈಗ ಸರಕಾರ ರಜೆಯನ್ನು ಘೋಷಣೆ ಮಾಡಿದೆ.

Leave a Comment